Tag: GANESH
-
ಗಣೇಶ ಉತ್ಸವದ ಮಾರ್ಗ ಬದಲಾವಣೆ ಮಾಡಿ ನಮ್ಮಲ್ಲಿ ಬೇದ-ಭಾವ ತರಬೇಡಿ ; ಶೈಲಜಾ ಸ್ಥಾವರಮಠ
ನಾವು ಭಾತೃತ್ವ ಸಹೋದರತ್ವದಿಂದ ಜೀವನ ನಡೆಸುತ್ತಿದ್ದು ಎಂದೋ ನಡೆದ ಒಂದು ಸಣ್ಣ ಅಹಿತಕರ ಘಟನೆಯಿಂದ ಇದುವರೆಗೂ ಅದರ ಕರಾಳತೆ ಅನುಭವಿಸುತ್ತಿದ್ದು ಸರಿಯಲ್ಲ ಎಂದು ಮಹಿಳಾ ಮುಖಂಡೆ ಶೈಲಜಾ ಸ್ಥಾವರಮಠ ಹೇಳಿದರು. ಸಿಂದಗಿ : ಪಟ್ಟಣದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿಂದಗಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆ ಕುರಿತು ಮಾತನಾಡಿದ ಅವರು ದಶಕಗಳ ಹಿಂದೆ ನಡೆದ ಘಟನೆಯಿಂದ ಇದುವರೆಗೂ ತಲೆ ತಗ್ಗಿಸುವಂತಾಗಿದೆ. ನಾವು ಹಿಂದೂ ಮುಸ್ಲಿಂ ಎಂಬ ಭೇದ- ಭಾವ ಇಲ್ಲದೆ ಜೀವನ ನಡೆಸುತ್ತಿದೆವೆ. ಯಾರೋ…
-
ಮರುಕಳಿಸಲಿ ಬಾವ್ಯಕ್ಯತೆಯಿಂದ ಆಚರಿಸುವ ಉತ್ಸವಗಳು- ಹಬ್ಬಗಳು
ಗಣೇಶ, ಮೊಹರಂ, ಜಯಂತಿಗಳು ಬಾವ್ಯಕ್ಯತೆಯಿಂದ ಜರುಗಲಿ. ಸಿಂದಗಿ ಮಾದರಿಯಾಗಲಿ ಎಂಬ ಆಶಯದೊಂದಿಗೆ. ಸಿಂದಗಿ : ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ಕೇಲ ಕೀಡಗೇಡಿಗಳು ಸಾಮರಸ್ಯ ಕದಡುವ ಕಾರ್ಯಾಗಳು ಮಾಡಿದರ ಪರಿಣಾಮವಾಗಿ ಸಿಂದಗಿ ಕ್ಷೇತ್ರಕ್ಕೆ ಕಳೆದ ಹತ್ತು ವರ್ಷಗಳಿಂದ ಕಪ್ಪು ಚುಕ್ಕೆ ಅಂಟಿದಂತಾಗಿದೆ. 2013 ರಲ್ಲಿ ಗಣೇಶ ವಿಸರ್ಜನೆ ಸಂಭ್ರಮದಿಂದ ಜರುಗುತಿತ್ತು. ಪ್ರಮುಖ ರಸ್ತೆಗಳಿಂದ ಟಿಪ್ಪು ವೃತ್ತಕ್ಕೆ ಬಂದ ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲ ಕಿಡಗೇಡಿಗಳು ಪ್ರಚೋದನಕಾರಿ ಘೋಷಣೆಗಳು ಅಲ್ಲಿ ನಡೆದ ಘಟನೆಗಳಿಂದ ಶಾಂತಿ ಕದಡಿತ್ತು. ಸುಕ್ಷ್ಮತೆಯಿಂದ…