Category: Uncategorized
-
ಕಬ್ಬು ಕಟ್ಟಾವು ಮಶಿನ್ ಹಸ್ತಾಂತರಿಸಿದ ಶಾಸಕ ಅಶೋಕ ಮನಗೂಳಿ
ಕೃಷಿ ಇಲಾಖೆಯಿಂದ ಮೂರು ಕಬ್ಬು ಕಟ್ಟಾವ ಮಶೀನ್ ಮಂಜೂರಾಗಿದ್ದು ಇದರ ಸದುಪಯೋಗ ರೈತರು ಪಡೆದುಕೋಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸಿಂದಗಿ : ಆಹೇರಿ ಗ್ರಾಮದ ಮಹಿಬೂಬಸಾಬ ದವಲಸಾಬ ರಂಜುಣಗಿ ಹಾಗೂ ಹಣಮಂತ್ರಾಯ ಅಮರೋಪ್ಪಗೋಳ ಚಟ್ಟರಕಿ ಇಬ್ಬರು ಪಲಾನುಭವಿಗಳಿಗೆ ಕಬ್ಬು ಕಟ್ಟಾವು ಮಶಿನ್ ಇಂದು ಹಸ್ತಾಂತರಿಸಿದರು. ಈ ಯೋಜನೆ 2013 -18 ರಲ್ಲಿ ಈ ಯೋಜನೆ ಜಾರಿಗೆ ತಂದಿರುವ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ. ಹಿಂದಿನ ಸರಕಾರದ ಅವಧಿಯಲ್ಲಿ ಈ ಯೋಜನೆ ತಡೆಹಿಡಿಯಲಾಗಿತ್ತು ಇಗ ಪುನರಾರಂಬಿಸಿದ್ದು…
-
ಇದ್ದರೆ ಕೆಲಸ ಮಾಡಲಿ ಇಲ್ಲಾಂದರೆ ಮನೆಗೆ ಹೋಗಲಿ ; ಡಿ.ಹೆಚ್.ಓ ಬಸವರಾಜ ಹುಬ್ಬಳ್ಳಿ
ಸಿಂದಗಿ Intervento Gastroenterologico Testo aggiuntivo sull’intervento gastrointestinale. :
-
Unlocking the Full Potential of Iobit Driver Booster Pro 11 with a Crack
Download In the ever-evolving world of software, the need for up-to-date drivers is crucial for maintaining system performance and stability. Iobit Driver Booster Pro 11 stands out as a popular tool designed to simplify the process of updating drivers and improving system functionality. However, the topic of cracks and cracked versions of such software raises…
-
ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ | ನಮ್ಮಗೆ ಸುಳ್ಳು ಹೇಳಿ ಸರ್ಕಾರ ರಚಿಸಲು ಬರುವುದಿಲ್ಲ : ಕೋಟ ಶ್ರೀನಿವಾಸ ಪೂಜಾರಿ
ಚೀನಾದ ದುರಹಂಕಾರಗಳನ್ನು ತಡೆಯುವ ಶಕ್ತಿ ಯಾರಿಗಾದರು ಇದ್ದರೆ ನರೇಂದ್ರ ಮೋದಿ ಅವರ ಭಾರತಕ್ಕೆ ಮಾತ್ರ ಎಂದು ವಿಶ್ವವೇ ಮಾತಾಡುತ್ತಿದೆ. ಸಿಂದಗಿ : ರಾಜರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ ಕುರಿತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಷ್ಯಾ ದಾಳಿಯಲ್ಲಿ ಭಾರತದ ತಿರಂಗ ಧ್ವಜ ಹಿಡಿದು ಬರುವಾಗ ಅಲ್ಲಿನ ಯುದ್ದವನ್ನೇ ನಿಲ್ಲಿಸಿದರಲ್ಲಾ ಇಂದು ಭಾರತ ಗಟ್ಟಿಯಾಗಿ ನಿಲ್ಲುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಬಾರಿ ರಾಷ್ಟ್ರಕ್ಕಾಗಿ ನಾವೆಲ್ಲರು ಎದ್ದು…
-
ಎಸ್.ಸಿ/ಎಸ್.ಟಿ ಅನುದಾನ ಖೋಟ್ಟಿ ದಾಖಲೆಗಳು ನೀಡಿ ವಂಚನೆಯ ಆರೋಪ | ಹೋರಾಟಕ್ಕೆ 30 ದಿನಗಳು ಪೂರ್ಣ ಸ್ಪಂದಿಸದ ಜಿಲ್ಲಾಡಳಿತ
ಶ್ರೀ ಶಂಕರಲಿಂಗ ಉಚಿತ ಪ್ರಸಾದ ನಿಲಯ ಇಂಡಿ ಎಸ್.ಸಿ/ಎಸ್.ಟಿ ಸಂಬಂದಿಸಿದ ಶಿಕ್ಷಣ ಸಂಸ್ಥೆ, ಆಸ್ತಿ ಮತ್ತು ಅನುದಾನವನ್ನು ದುರ್ಭಳಕೆಯ ವಿರುದ್ದ ನ್ಯಾಯವಾದಿ ವಿಕಾಸ ಹೊಸಮನಿ ಹೋರಾಟ ವಿಜಯಪುರ : ಇಂಡಿ ತಾಲೂಕಿನ ಶ್ರೀ ಶಂಕರಲಿಂಗ ಉಚಿತ ಪ್ರಸಾದ ನಿಲಯ ಇಂಡಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದ್ದು ಆಗಿದೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲದವರು ಶಿಕ್ಷಣ ಸಂಸ್ಥೆಯ ಆಡಳಿತದ ವಿರುದ್ದ 21 ಅಕ್ಟೋಬರ್ 2022 ರಂದು ವಿಜಯಪುರದ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಮನವಿ ನೀಡುತ್ತಾರೆ. …