Category: News

  • ತಾಲೂಕಾ ಗುತ್ತಿಗೆದಾರರ ಅಸ್ತಿತ್ವದ ಜವಾಬ್ದಾರಿ  ವಹಿಸಿಕೊಂಡ ಎಂ.ಎಂ.ಮುಂಡೇವಾಡಗಿ

    ತಾಲೂಕಾ ಗುತ್ತಿಗೆದಾರರ ಅಸ್ತಿತ್ವದ ಜವಾಬ್ದಾರಿ ವಹಿಸಿಕೊಂಡ ಎಂ.ಎಂ.ಮುಂಡೇವಾಡಗಿ

    ನಿಮ್ಮಗಿಂತಲೂ ಚಿಕ್ಕವರ ಕೈಗೆ ಮಹತ್ತರ ಜವಾಬ್ದಾರಿ ನೀಡಿದ್ದಿರಿ ನಮ್ಮಗೆ ಸರಿಯಾದ ಮಾರ್ಗ ತೋರಿಸಿ ಎಂದು ನೂತನ ಅಧ್ಯಕ್ಷ ಮುತ್ತು ಮುಂಡೇವಾಡಗಿ ಮನವಿ ಮಾಡಿದರು.  ಸಿಂದಗಿ : ಪಟ್ಟಣದ ಸಂಗಮೇಶ್ವರ ದೇವಾಸ್ಥಾನದಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಸಿಂದಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತ್ತದಿಂದ ಅಧ್ಯಕ್ಷರಾಗಿ ನೇಮಕಗೊಂಡ ಅವರು ನಾವು ಸಂಘದ ಕೆಲಸವನ್ನು ಎಷ್ಟರ ಮಟ್ಟಿಗೆ ನಿಬಾಯಿಸುತ್ತೇವೆ ಎಂಬುದು ಮುಖ್ಯವಾದದ್ದು. ನಿವೇಲ್ಲರು ಸಮ್ಮ ಸರಿ ತಪ್ಪುಗಳಲ್ಲಿ ನಮ್ಮೊಂದಿಗೆ ಇದ್ದೀರಿ ಎಂಬ ಭರವಸೆಯೊಂದಿಗೆ…

  • ಮೊದಲು ನಮ್ಮ ಶವ  ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್

    ಮೊದಲು ನಮ್ಮ ಶವ ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್

    ಉಚ್ಚ ನ್ಯಾಯಾಲಯದ ಆದೇಶ ಇಟ್ಟುಕೊಂಡು  ತೆರವು ಕಾರ್ಯಾಚರಣೆ ಅಧಿಕಾರಿಗಳು ಬಂದಿದ್ದಿರಿ ಮೊದಲು ಆದೇಶದಲ್ಲಿ ಎನ್ನು ಬರೆದಿದೆ ಎಂದು ಓದಿ ಎಂದು ಮಹಿಬೂಬ ಸಿಂದಗಿಕರ ಎಚ್ಮಾಚರಿಕೆಯ ಮಾತನಾಡಿದರು.  ಸಿಂದಗಿ : ರಸ್ತೆ ಪಕ್ಕದಲ್ಲಿರುವ ಹಲವು ವರ್ಷಗಳಿಂದ  ವಕ್ಫ್   ವಿವಾಧದಲ್ಲಿರುವ ಸ್ಥಳದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಸಭೆ ನಡೆದಿರುವ ವಿಷಯ ತಿಳಿಯುತ್ತಿದಂತೆ  ಅಂಗಡಿಕಾರರು  ಹೋರಾಟ ನಡೆಸಿ  ಪ್ರತಿಭಟನೆ ಮೂಲಕ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದರು. ಸಮಸ್ಯೆ ಕುರಿತು ಮಾತನಾಡಿದ ಅವರು  ಯಾರೋ ಕಮೀಟಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ.  ನಾವು…

  • ಕಬ್ಬು ಕಟ್ಟಾವು ಮಶಿನ್ ಹಸ್ತಾಂತರಿಸಿದ ಶಾಸಕ ಅಶೋಕ ಮನಗೂಳಿ

    ಕಬ್ಬು ಕಟ್ಟಾವು ಮಶಿನ್ ಹಸ್ತಾಂತರಿಸಿದ ಶಾಸಕ ಅಶೋಕ ಮನಗೂಳಿ

    ಕೃಷಿ ಇಲಾಖೆಯಿಂದ ಮೂರು ಕಬ್ಬು ಕಟ್ಟಾವ ಮಶೀನ್ ಮಂಜೂರಾಗಿದ್ದು ಇದರ ಸದುಪಯೋಗ ರೈತರು ಪಡೆದುಕೋಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಸಿಂದಗಿ :  ಆಹೇರಿ ಗ್ರಾಮದ ಮಹಿಬೂಬಸಾಬ ದವಲಸಾಬ ರಂಜುಣಗಿ ಹಾಗೂ ಹಣಮಂತ್ರಾಯ ಅಮರೋಪ್ಪಗೋಳ  ಚಟ್ಟರಕಿ   ಇಬ್ಬರು ಪಲಾನುಭವಿಗಳಿಗೆ ಕಬ್ಬು ಕಟ್ಟಾವು ಮಶಿನ್   ಇಂದು ಹಸ್ತಾಂತರಿಸಿದರು. ಈ ಯೋಜನೆ  2013 -18 ರಲ್ಲಿ ಈ ಯೋಜನೆ ಜಾರಿಗೆ ತಂದಿರುವ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ. ಹಿಂದಿನ  ಸರಕಾರದ ಅವಧಿಯಲ್ಲಿ ಈ ಯೋಜನೆ ತಡೆಹಿಡಿಯಲಾಗಿತ್ತು ಇಗ ಪುನರಾರಂಬಿಸಿದ್ದು…

  • ಶರಣಪ್ಪ ಕಕ್ಕಳಮೇಲಿಯ  ತಲೆ ಮೇಲೆ ಕಲ್ಲೇಸೆದು ಕೊಲೆ

    ಶರಣಪ್ಪ ಕಕ್ಕಳಮೇಲಿಯ ತಲೆ ಮೇಲೆ ಕಲ್ಲೇಸೆದು ಕೊಲೆ

    ಬಸ್ಸ್ ನಿಲ್ದಾಣದ ಎದುರಿಗಿರುವ  ಸರ್ಕಾರಿ ಶಾಲಾ ಕೊಠಡಿ ಎದುರಿಗೆ ಕಲ್ಲಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ.  ಸಿಂದಗಿ : ಮಾತಕ್ಷೇತ್ರದ ಮಲಘಾಣ ಗ್ರಾಮದ ರಾಜಕೀಯ  ಮುಖಂಡ ಶರಣಪ್ಪ ಅಪ್ಪಣ್ಣ  ಕಕ್ಕಳಮೇಲಿ ವಯಾ 45 ಅನುಮಾನಾಸ್ಪದವಾಗಿ ರಾತ್ರಿಹೊತ್ತು ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಒಂದು ವಾರದಿಂದ ಮನೆಗೆ ಬಂದಿರುವುದಿಲ್ಲ ಕುಡಿದು ಊರು ಬಿಡುವುದು ಇದು ಮೊದಲಲ್ಲ ಎಂಬ ಮಾಹಿತಿ ಲಭಿಸಿದ್ದು ವಾರದ ಹಿಂದೆ ಉಳ್ಳಾಗಡ್ಡಿ ಮಾರಾಟವಾದ ಹಣ ಮನೆಗೆ ನೀಡಿ  ಹೋದವನ್ನು ಇಂದು ಶವವಾಗಿ ಮಲಗಿದ್ದಾನೆ ಎಂಬ ಕುಟುಂಬಸ್ಥರ…

  • ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು

    ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು

    ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪೊಲೀಸ್ ಡಾಗ್ ಸ್ಕ್ವಾಡ್  ಕಾರ್ಯಾಚರಣೆ. ಸಿಂದಗಿ : ಪಟ್ಟಣದ ಮನಗೂಳಿ ಲೇಔಟ್ ನಲ್ಲಿರುವ ಮಹೇಶ ಮಸಳಿ ಇವರ ಮನೆಗೆ ನುಗ್ಗಿದ ಖದೀಮರು ಒಟ್ಟು ಮೂವತ್ತು ಸಾವಿರ ನಗದು ಹಾಗೂ ಎಂಬತ್ತು ಗ್ರಾಂ ಚಿನ್ನ ದೋಚಿ ಪರಾರಿ ಆಗಿದ್ದಾರೆ. ಮಹೇಶ್ ಮೂಲತಃ ಆಲಮೇಲ ಪಟ್ಟಣದವರಾಗಿದ್ದು ಗಾಲೀಬ ಸಾಬರ ಜಾತ್ರೆ ನಿಮಿತ್ತ ಮನೆಗೆ ಬೀಗ ಹಾಕಿ ಆಲಮೇಲಕ್ಕೆ ತೆರಳಿದಾಗ ಘಟನೆ ನಡೆದಿದೆ  ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಪ್ರಕರಣ…