Tag: #congress

  • ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ | ನಮ್ಮಗೆ ಸುಳ್ಳು ಹೇಳಿ ಸರ್ಕಾರ ರಚಿಸಲು ಬರುವುದಿಲ್ಲ : ಕೋಟ ಶ್ರೀನಿವಾಸ ಪೂಜಾರಿ

    ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ | ನಮ್ಮಗೆ ಸುಳ್ಳು ಹೇಳಿ ಸರ್ಕಾರ ರಚಿಸಲು ಬರುವುದಿಲ್ಲ : ಕೋಟ ಶ್ರೀನಿವಾಸ ಪೂಜಾರಿ

    ಚೀನಾದ ದುರಹಂಕಾರಗಳನ್ನು ತಡೆಯುವ ಶಕ್ತಿ ಯಾರಿಗಾದರು ಇದ್ದರೆ ನರೇಂದ್ರ ಮೋದಿ ಅವರ ಭಾರತಕ್ಕೆ ಮಾತ್ರ ಎಂದು ವಿಶ್ವವೇ ಮಾತಾಡುತ್ತಿದೆ. ಸಿಂದಗಿ : ರಾಜರಾಜೇಶ್ವರಿ  ಮಂಗಲ ಕಾರ್ಯಾಲಯದಲ್ಲಿ  ನಡೆದ ಭಾರತೀಯ ಜನತಾ ಪಾರ್ಟಿಯ ಬಿಜೆಪಿ  ಮೋರ್ಚಾಗಳ ಸಂಯುಕ್ತ ಸಮಾವೇಶ ಕುರಿತು  ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಷ್ಯಾ ದಾಳಿಯಲ್ಲಿ ಭಾರತದ ತಿರಂಗ ಧ್ವಜ ಹಿಡಿದು ಬರುವಾಗ ಅಲ್ಲಿನ ಯುದ್ದವನ್ನೇ ನಿಲ್ಲಿಸಿದರಲ್ಲಾ ಇಂದು ಭಾರತ ಗಟ್ಟಿಯಾಗಿ ನಿಲ್ಲುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮುಂದಿನ ಬಾರಿ ರಾಷ್ಟ್ರಕ್ಕಾಗಿ ನಾವೆಲ್ಲರು ಎದ್ದು…

  • ಕಾಂಗ್ರೇಸ್ ದಲಿತರಿಗೆ ಮಾಡುತ್ತಿರುವ ನೇರವಾದ ಮೋಸ ಎನ್.ಮಹೇಶ್ ಆಕ್ರೋಶ

    ಕಾಂಗ್ರೇಸ್ ದಲಿತರಿಗೆ ಮಾಡುತ್ತಿರುವ ನೇರವಾದ ಮೋಸ ಎನ್.ಮಹೇಶ್ ಆಕ್ರೋಶ

    ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ  ನೇತೃತ್ವದಲ್ಲಿ  ಪರಿಶಿಷ್ಟ ಜಾತಿ ಮತ್ತು ಪಂರಿಶಿಷ್ಟ ಪಂಗಡದ ಪರಿಷತ್ತ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತೆಗೆದುಕೊಂಡ ನಿರ್ಧಾರದ ಕುರಿತು  ಮಾಜಿ ಸಚಿವ ಎನ್.ಮಹೇಶ್ ಸರಕಾರದ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ. ಕೊಳ್ಳೇಗಾಲ : 2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ  ಒಟ್ಟು ಅನುದಾನ 34221 ಕೋಟಿ ಅನುದಾನ ಹಾಗೂ ಕಳೆದ ಸಾಲಿನ 72 ಕೋಟಿ ಹಣ ಸೇರಿದರೆ ಒಟ್ಟು 34293 ಕೋಟಿ ಹಣ ಬಜಟ್ ನಲ್ಲಿ ಘೋಷಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರು ಇಂದು ಹೇಳುತ್ತಿರುವ…

  • ನಿಮ್ಮಗೆ ಸಂಪೂರ್ಣ ಸಹಕಾರ ನೀಡುವೆ  ಉತ್ತಮವಾದ ಸವಲತ್ತು ಜನರಿಗೆ ನೀಡಿ : ಶಾಸಕ ಅಶೋಕ ಮನಗೂಳಿ

    ನಿಮ್ಮಗೆ ಸಂಪೂರ್ಣ ಸಹಕಾರ ನೀಡುವೆ ಉತ್ತಮವಾದ ಸವಲತ್ತು ಜನರಿಗೆ ನೀಡಿ : ಶಾಸಕ ಅಶೋಕ ಮನಗೂಳಿ

      ನಾನು ಸ್ವಾಗತ.ಸನ್ಮಾನ,ಭಾಷಣ, ಮಾಡಲು ನಾನು ಇಲ್ಲಿಗೆ ಬಂದಿಲ್ಲ ನನ್ನ ಅಧಿಕಾರ ಅವಧಿಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿರುವ ಎಲ್ಲ   ಸಾರ್ವಜನಿಕ ಆಸ್ಪತ್ರೆಗಳು ಉತ್ತಮವಾಗಿ ನಡೆಯಬೇಕು ಅಷ್ಟೇ ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಸಿದರು.. ಸಿಂದಗಿ : 12 ಜೂನ್ 2023ರಂದು ಶಾಸಕ ಅಶೋಕ ಮನಗೂಳಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಹಿನ್ನಲ್ಲೆಯಲ್ಲಿಅಲ್ಲಿನ ವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಅದರ ಭಾಗವಾಗಿ    ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿಯಲ್ಲಿ  ತಾಲೂಕಿನ ಎಲ್ಲ ಸಿಬ್ಬಂದಿಗಳ ಸಭೆಯನ್ನು ಕೆರೆಯಲಾಗಿತ್ತು.…

  • ಸಿಡಿಲ ಹೊಡೆತಕ್ಕೆ ಬಲಿಯಾದ ಯುವಕನ ಮನೆಗೆ  ಶಾಸಕ ಅಶೋಕ ಭೇಟಿ.

    ಸಿಡಿಲ ಹೊಡೆತಕ್ಕೆ ಬಲಿಯಾದ ಯುವಕನ ಮನೆಗೆ ಶಾಸಕ ಅಶೋಕ ಭೇಟಿ.

    ಸಿಂದಗಿ : ಮತಕ್ಷೇತ್ರದ ಕನ್ನೋಳ್ಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ಸಿಡಿಲು ಹೊಡೆತಕ್ಕೆ ಬಲಿಯಾದ ಘಟನೆ ಜರುಗಿತ್ತು. ನಿಮಿತ್ತವಾಗಿ ಸರ್ಕಾರದಿಂದ ನೊಂದ ಕುಟುಂಬಕ್ಕೆ ಪರಿಹಾರ ನೀಡಿ  ಸಾಂತ್ವನ ಹೇಳಲು ತಾಲೂಕಾ ಆಡಳಿತದೊಂದಿಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದರು. ಸಾಂತ್ವಾನ ಹೇಳಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಪ್ರಕೃತಿಯ ವಿಕೋಪಕ್ಕೆ ಇಂದು ನಮ್ಮೊಂದಿಗೆ ದಿ.ಸಿದ್ದು‌ ಚನ್ನಪ್ಪ  ಯಂಕಂಚಿ ಅಗಲಿದ್ದು ಅತೀವ ನೋವು ತಂದಿದೆ. ಅವರು ಕುಟುಂಬಸ್ಥರು ದಿಗ್ಭ್ರಮೆ ಆಗಿದ್ದು  ನೋವಿನಲ್ಲಿದ್ದಾರೆ.  ನಾವು ಎನೇ ಮಾಡಿದರು ಅವರು ಕಳೆದು ಕೊಂಡವರನ್ನು…

  • ಫ್ರಾಡ್ ಗಳ ಮಾತು ಕೇಳಿ ಸುದ್ದಿ ಬಿತ್ತರಿಸಲಾಗುತ್ತಿದೆ ; ಡಿಕೆಶಿ

    ಫ್ರಾಡ್ ಗಳ ಮಾತು ಕೇಳಿ ಸುದ್ದಿ ಬಿತ್ತರಿಸಲಾಗುತ್ತಿದೆ ; ಡಿಕೆಶಿ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೊಂದಿಗೆ ‌‌‌ಚರ್ಚಿಸಿ ಬಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಪ್ರತಿಕ್ರಿಯೆ. ನಗುತ್ತಲೆ ಕಾರಿನಿಂದ ಇಳಿದು ಮಾಧ್ಯಮದವರೊಂದಿಗೆ ಎರಡೆ ಎರಡು ಮಾತುಗಳನ್ನಾಡಿದ ಡಿ.ಕೆ.ಶಿವಕುಮಾರ್ ಅವರು ಮಾದ್ಯಮಗಳು ಬಿತ್ತರಿಸುತ್ತಿದ ಸುದ್ದಿ ಮುಂದಿನ ಸಿ.ಎಂ ಸಿದ್ದರಾಮಯ್ಯ ಎಂಬುವುದರ ವಿರುದ್ಧ ಅಸಮಾಧಾನ ಹೊರಹಾಕಿದಂತೆ ಗೋಚರಿಸಿತ್ತು. ಮಾದ್ಯಮದವರು ತಮ್ಮ ಗೌರವ, ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ನೀವು ಸತ್ಯ ಬರೆಯುತ್ತಿಲ್ಲ ಫ್ರಾಡ್ ಗಳು ಹೇಳಿದ ಸುಳ್ಳನ್ನು ಬರೆಯುತ್ತಿದ್ದಾರೆ ನಾನೇನು ಮಾತಾಡಲ್ಲ  ಎಲ್ಲಾ ಬೋಗಸ್ ಸುದ್ದಿಗಳು ಬಿತ್ತರಿಸಲಾಗುತ್ತಿದೆ…