Category: Uncategorized
-
ಜಿಲ್ಲಾಧಿಕಾರಿ ಹೆಸರಲ್ಲಿ ಹಣಕೇಳಿದ ಖದೀಮರು
ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಗೆ ಹಣದ ಅವಶ್ಯಕತೆನಾ? ವಿಜಯಪುರ : ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಿಜಯ ಮಹಾಂತೇಶ್ ಅವರ ಭಾವಚಿತ್ರ ಬಳಸಿ ವಿಜಯಪುರ ಜಿಲ್ಲಾಧಿಕಾರಿಗಳ ಖಾತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಮುಖಾಂತರ ಹಣಹಾಕಿ ಎಂದು ಮನವಿಯ ಸಂದೇಶ ರವಾನೆ ಮಾಡಿರುವುದು ಕಂಡುಬಂದಿದೆ. ಮೂವತ್ತು ಸಾವಿರ ರೂಪಾಯಿ ಹಾಕುವಂತೆ ಮನವಿ ಮಾಡಿದ ಆನ್ಲೈನ್ ಖದೀಮ ದೂರವಾಣಿ ಸಂಖ್ಯೆ ನೀಡಿ ಗೂಗಲ್ ಪೇ ಹಾಗೂ ಪೋನ್ ಪೇ ಇದೆ ಇದಕ್ಕೆ ಹಣ ಹಾಕಿ ಎಂದು ಹೇಳಿದ್ದಾನೆ ಈ…
-
ಮರುಕಳಿಸಲಿ ಬಾವ್ಯಕ್ಯತೆಯಿಂದ ಆಚರಿಸುವ ಉತ್ಸವಗಳು- ಹಬ್ಬಗಳು
ಗಣೇಶ, ಮೊಹರಂ, ಜಯಂತಿಗಳು ಬಾವ್ಯಕ್ಯತೆಯಿಂದ ಜರುಗಲಿ. ಸಿಂದಗಿ ಮಾದರಿಯಾಗಲಿ ಎಂಬ ಆಶಯದೊಂದಿಗೆ. ಸಿಂದಗಿ : ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ಕೇಲ ಕೀಡಗೇಡಿಗಳು ಸಾಮರಸ್ಯ ಕದಡುವ ಕಾರ್ಯಾಗಳು ಮಾಡಿದರ ಪರಿಣಾಮವಾಗಿ ಸಿಂದಗಿ ಕ್ಷೇತ್ರಕ್ಕೆ ಕಳೆದ ಹತ್ತು ವರ್ಷಗಳಿಂದ ಕಪ್ಪು ಚುಕ್ಕೆ ಅಂಟಿದಂತಾಗಿದೆ. 2013 ರಲ್ಲಿ ಗಣೇಶ ವಿಸರ್ಜನೆ ಸಂಭ್ರಮದಿಂದ ಜರುಗುತಿತ್ತು. ಪ್ರಮುಖ ರಸ್ತೆಗಳಿಂದ ಟಿಪ್ಪು ವೃತ್ತಕ್ಕೆ ಬಂದ ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲ ಕಿಡಗೇಡಿಗಳು ಪ್ರಚೋದನಕಾರಿ ಘೋಷಣೆಗಳು ಅಲ್ಲಿ ನಡೆದ ಘಟನೆಗಳಿಂದ ಶಾಂತಿ ಕದಡಿತ್ತು. ಸುಕ್ಷ್ಮತೆಯಿಂದ…
-
ನಿಮ್ಮಗೆ ಸಂಪೂರ್ಣ ಸಹಕಾರ ನೀಡುವೆ ಉತ್ತಮವಾದ ಸವಲತ್ತು ಜನರಿಗೆ ನೀಡಿ : ಶಾಸಕ ಅಶೋಕ ಮನಗೂಳಿ
ನಾನು ಸ್ವಾಗತ.ಸನ್ಮಾನ,ಭಾಷಣ, ಮಾಡಲು ನಾನು ಇಲ್ಲಿಗೆ ಬಂದಿಲ್ಲ ನನ್ನ ಅಧಿಕಾರ ಅವಧಿಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಉತ್ತಮವಾಗಿ ನಡೆಯಬೇಕು ಅಷ್ಟೇ ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಸಿದರು.. ಸಿಂದಗಿ : 12 ಜೂನ್ 2023ರಂದು ಶಾಸಕ ಅಶೋಕ ಮನಗೂಳಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಹಿನ್ನಲ್ಲೆಯಲ್ಲಿಅಲ್ಲಿನ ವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಅದರ ಭಾಗವಾಗಿ ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿಯಲ್ಲಿ ತಾಲೂಕಿನ ಎಲ್ಲ ಸಿಬ್ಬಂದಿಗಳ ಸಭೆಯನ್ನು ಕೆರೆಯಲಾಗಿತ್ತು.…
-
ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !
ಸಿಂದಗಿ: ಪಟ್ಟಣದಲ್ಲಿರುವ ಅನೇಕ ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಪರಿಸ್ಥಿತಿ ಅಧೋಗತಿಗೆ ಬಂದಿದ್ದು ನಿರ್ವಹಿಸಬೇಕಾದ ಪುರಸಭೆ ಆಡಳಿತ ವಿಫಲವಾಗಿದೆ. ನಗರದ ಪ್ರಮುಖ ವೃತ್ತಗಳಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಅಣ್ಣ ಬಸವಣ್ಣನವರ ವೃತ್ತ, ಸ್ವಾಮಿ ವಿವೇಕಾನಂದರ ವೃತ್ತ ಸೇರಿದಂತೆ ಟಿಪ್ಪು ಸುಲ್ತಾನ ವೃತ್ತದವರೆಗೆ ಬಂದರು ಮಹಾನ್ ವ್ಯಕ್ತಿಗಳ ಆದರ್ಶ, ಅವರು ಜೀವನ ಮುಂದಿನ ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಬದಲು ಯಾರಾದರು ಸತ್ತರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಅವರ…
-
ನೂತನ ಸಚಿವರ ಖಾತೆ ಹಂಚಿಕೆ ಆಗಿಲ್ಲ.
ಬೆಂಗಳೂರು: ಇಂದು ಪ್ರಮಾಣವಚನ ಸ್ವೀಕರಿಸಿದ 24 ಸದಸ್ಯರು, ಹಾಗೂ ಮೊದಲು ಪ್ರಮಾಣವಚನ ಸ್ವೀಕರಿಸಿದ 8 ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಉಪಮುಖ್ಯಮಂತ್ರಿ ಡಿ.ಕೆಶಿವಕುಮಾರ ಅವರಿಗೆ ಇನ್ನೂ ಯಾವುದೇ ಖಾತೆಗಳು ಹಂಚಿಕೆ ಮಾಡಿಲ್ಲ. ಹೌದು ಇಂದು ಬೆಳಗ್ಗೆ 24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದಂತೆ ಖಾತೆ ಹಂಚಿಕೆಯ ಒಂದು ಪಟ್ಟಿ ಬಿಡುಗಡೆಯಾಗಿದ್ದು ಆ ಪಟ್ಟಿ ಅಧಿಕೃತವಾದ ಪಟ್ಟಿ ಅಲ್ಲಾ ಅದೊಂದು ಸುಳ್ಳು ಪಟ್ಟಿಯೆಂದು ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ನಿಮಿಷಗಳ ಹಿಂದೆ ತಿಳಿಸಿದೆ.…