Tag: SARIGE
-
ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಗೆ ವೇದಿಕೆಗೆ ಮಹಿಳೆಯರನ್ನು ಆಮಂತ್ರಸಿದ ಶಾಸಕ ಅಶೋಕ ಮನಗೂಳಿ
ಸಿಂದಗಿ : ಹೆಣ್ಣು ಮಕ್ಕಳು ಎಲ್ಲ ರಂಗದಲ್ಲು ಮುನ್ನಲ್ಲೇಗೆ ಬರಬೇಕು. ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಎಂದು ದಿವ್ಯ ಸಾನಿದ್ಯ ವಹಿಸಿದ ಡಾ.ಪ್ರಭು ಸಾರಂಗದೇವ ಶಿವಚಾರ್ಯರು ಸಾರಂಗಮಠ ಸಿಂದಗಿ ರವರು ಹೇಳಿದರು. ಬಸ್ಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ ಶಕ್ತಿ ಯೋಜನೆ ಚಾಲನೆ ಕುರಿತು ಆಶೀರ್ವಾದ ವಚನ ನೀಡಿದ ಪೂಜ್ಯರು ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಇಂದಿನಿಂದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಇದರ ಸದುಪಯೋಗ ಮಹಿಳೆಯರು ಪಡೆದುಕೋಳ್ಳಬೇಕು. ಹೆಣು…
-
ಕರ್ತವ್ಯ ನಿರತ ಚಾಲಕ ಹೃದಯಾಘಾತದಿಂದ ನಿಧನ | ಬಾರಿ ಅನಾಹುತದಿಂದ ಪಾರಾದ ಜನತೆ
ಸಿಂದಗಿ: ಸಿಂದಗಿ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಿ.ಪಿ.ಪೋರವಾಲ್ ಪೆಟ್ರೋಲ್ ಪಂಪ್ ಗೆ ನುಗ್ಗಿದ ಸರ್ಕಾರಿ ಬಸ್ ಕಂಡಕ್ಟರ್ ಎಚ್ಚರಿಕೆ ಯಿಂದ ದೊಡ್ಡ ಅನಾಹುತ ತಪ್ಪಿದೆ. ಅಫಜಲಪುರ ಘಟಕದ ಬಸ್ ಕಲರ್ಬುಗಿ ಯಿಂದ ವಿಜಯಪುರಕ್ಕೆ ತೆರಳುವಾಗ ರಾತ್ರಿಯಾದ ಕಾರಣದಿಂದ ಬಸ್ ನ ಮುಖ್ಯ ಲೈಟ್ ಸಮಸ್ಯೆಯಿಂದ ವಾಹನದಲ್ಲಿರುವ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ಶೀಪ್ಟ್ ಮಾಡಿ ಸಿಂದಗಿ ಬಸ್ ಡಿಪೋ ಗೆ ರಿಪೇರಿಗೆಂದು ತೆರಳುವಾಗ ಘಟನೆ ನಡೆದಿದೆ ಎಂದು ಕಂಡೆಕ್ಟರ್ ತಿಳಿಸಿದ್ದಾರೆ. ರಸ್ತೆ ಬಿಟ್ಟು ಪಕ್ಕದಲ್ಲಿರುವ ಪೆಟ್ರೋಲ್…