Tag: DEATH

  • ಆರೋಗ್ಯ ಸಮಸ್ಯೆಯಿಂದ ಕುರಡೆ ಸಾಹುಕಾರ ನಿಧನ

    ಆರೋಗ್ಯ ಸಮಸ್ಯೆಯಿಂದ ಕುರಡೆ ಸಾಹುಕಾರ ನಿಧನ

    ಸಿಂದಗಿ :  ಮಾಜಿ ಪುರಸಭೆ ಸದಸ್ಯರು ಪಡಿತರ ವಿತರಕರು ದಿ.ಶರಣಪ್ಪ ಈರಪ್ಪ ಕುರಡಿ  ವಯಾ :77 ವರ್ಷ  ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳದಿದ್ದಾರೆ.  ಆರೋಗ್ಯ ಸಮಸ್ಯೆಯಿಂದ ಕಳೆದ ಎಂಟು ದಿನಗಳಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕೀತ್ಸೆಗೆ ದಾಖಲು ಮಾಡಲಾಗಿತ್ತು ಚಿಕೀತ್ಸೆಗೆ ಸ್ಪಂದಿಸದ ಕುರಡೆ ಸಾಹುಕಾರ ಕೊನೆಯುಸಿರೆಳದಿದ್ದಾರೆ.    ಮೂರು ಸುಪುತ್ರರು ಹಾಗೂ ಒಬ್ಬ ಪುತ್ರಿ ಹಾಗೂ  ಕುಟುಂಬಸ್ಥರನ್ನು ಅಗಲಿದ್ದಾರೆ. ಹಲಾವಾರು ಬಡವರಿಗೆ ಸಹಾಯಕರಾಗಿದ್ದರು. ಹಲವು ಜನರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ.  ಬಂದಾಳ ರಸ್ತೆಯಲ್ಲಿರುವ ತೋಟದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ…

  • ವಿಡೀಯೊಮಾಡಿ ಆತ್ಮಹತ್ಯೆಗೆ ಶರಣಾದ ಹೋಮಗಾರ್ಡ್ |  ಅನೈತಿಕ  ಸಂಬಂಧವೇ ಕಾರಣ ?

    ವಿಡೀಯೊಮಾಡಿ ಆತ್ಮಹತ್ಯೆಗೆ ಶರಣಾದ ಹೋಮಗಾರ್ಡ್ | ಅನೈತಿಕ ಸಂಬಂಧವೇ ಕಾರಣ ?

    ತಾಲ್ಲೂಕಿನ ಬಂದಾಳ ಗ್ರಾಮದ ಸಮೀಪವಿರುವ ಬಸವಣ್ಣ ದೇವಸ್ಥಾನದ ಹತ್ತಿರ ಹೋಮಗಾರ್ಡ್   ಶಿವಾನಂದ ಚೌದರಿ  ಸಾ||ಬೂದಿಹಾಳ (42) ಆತ್ಮಹತ್ಯೆಗೆ ಶರಣಾಗಿದ್ದಾನೆ.   ಸಿಂದಗಿ  :  ಆತ್ಮಹತ್ಯೆಗೂ ಮೋದಲು ವಿಡೀಯೊ ಚಿತ್ರಿಕರಣ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ ಮೃತ್ತ ಶಿವಾನಂದ ಚೌದರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,  ಪ್ರೇಯಸಿಯೊಂದಿಗೆ ಇರುವ ಭಾವಚಿತ್ರಗಳು ಜಾಲತಾಣಗಳಲ್ಲಿವೆ.   ನನ್ನ ಮೂರು ಮಕ್ಕಳು ಪರದೇಶಿ ಯಾದರು ಚಿಂತೆ ಇಲ್ಲ  ಅವಳಿಗೆ ಶೀಕ್ಷೆಕೊಡಿಸಿ. ಒಂದು ಬೆರಳಿಂದ ಇನ್ನೊಂದು ಬೆರಳಿಗೆ ಉಗುಳು ಹಚ್ಚುತ್ತಾಳೆ ತುಂಬಾ ಚಾಲಾಕಿ ಹೆಣ್ಣು, ಅವಳಿಗಾಗಿ ನಾನು …

  • ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 

    ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 

    ಸಿಂದಗಿ: ಸಿಂದಗಿಯಿಂದ ಕಲಬುರ್ಗಿಗೆ ತೆರಳುತ್ತಿದ್ದ ಅಂಬುಲೆನ್ಸ್  ಕಲಬುರ್ಗಿ ಮಾರ್ಗದಿಂದ ಬರುತ್ತಿರೋ ಲಾರಿಗೆ ರಭಸವಾಗಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಪ್ರಾಣ ಬಿಟ್ಟ ಚನ್ನು ರಾಯಚೂರು (ಗಾಣಗೇರ).ವಯಾ 26. ಸಾ.ಅಂತರಗಂಗಿ ಗ್ರಾಮದವನು  ಎನ್ನಲಾಗಿದೆ. ಯರಗಲ್ಲ ಗ್ರಾಮದ ಹತ್ತಿರ ಘಟನೆ ನಡೆದಿದೆ. ಮನಗೂಳಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದನ್ನು ಕೆಲಸದ ನಿಮಿತ್ತವಾಗಿ ಕಲಬುರ್ಗಿಗೆ ತೆರಳುತ್ತಿದ್ದರು. ಸ್ಥಳಕ್ಕೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿದರು. ಜೊತೆ ಇದ್ದ ಇಬ್ಬರಲಿ  ಸಂತೋಷ ಪ್ರಾಣಕ್ಕಾಗಿ ಹೋರಾಟ ನಡೆಸಿದರೆ ಇನ್ನೋಬ್ಬ ಸಿದ್ದು…

  • ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ

    ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ

    ನಗರದ ಕಟ್ಟಡ ಕಾರ್ಮಿ‍ಕರ ಒಡನಾಡಿ ಸಿಂದಗಿ ತಾಲೂಕಿನಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಿದ  ಶಂಕರಗುರು ಗೌಂಡಿ (34)  ಹೃದಯಘಾತದಿಂದ  ನಿಧನರಾಗಿದ್ದಾರೆ. ಸಿಂದಗಿ : ಇಂದು ಬೆಳ್ಳಿಗ್ಗೆ ದಿನನಿತ್ಯದ ಕೆಲಸದಂತೆ ತನ್ನ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಮೇಸ್ತ್ರಿ ಎದೆ ನೋವು ಎಂದು ಸ್ಥಳಿಯ ಖಾಸಗಿ ಆಸ್ಪತ್ರೆಗೆ ತೆರಳಿದಾಗ ದೂರದ ಪ್ರಥಮ ಚಿಕೀತ್ಸೆ ನೀಡಿದ ವೈದ್ಯರು  ಮುಂದಿನ ಚಿಕೀತ್ಸೆಗೆ  ವಿಜಯಪುರಕ್ಕೆ ಹೋಗುವಂತೆ ಸೂಚಿಸಿದ್ದಾರೆ. ವಿಜಯಪುರಕ್ಕೆ ತೆರಳುವ ಸಂದರ್ಭದಲ್ಲಿ ಹಾದಿ ಮದ್ಯ ಕೊನೆಯುಸಿರೆಳದಿದ್ದಾರೆ. ಶಂಕರಗುರು ಇವರಿಗೆ ಇಬ್ಬರು ಸುಪುತ್ರಿಯರು ಹಾಗೂ ಒಬ್ಬ…

  • ಉಪನ್ಯಾಸಕ ಮಲ್ಲಿಕಾರ್ಜುನ  ಕಿರಣಗಿ ಇನ್ನಿಲ್ಲ

    ಉಪನ್ಯಾಸಕ ಮಲ್ಲಿಕಾರ್ಜುನ ಕಿರಣಗಿ ಇನ್ನಿಲ್ಲ

    ಸಿಂದಗಿ: ಪಟ್ಟಣದ ಹೆಚ್.ಜಿ.ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ ಶಿವಶರಣಪ್ಪ ಕಿರಣಗಿ (60) ಅನಾರೋಗ್ಯದಿಂದ ಬುಧವಾರ ನಿಧನರಾದರು. ಮೃತರು ಪತ್ನಿ, ಓರ್ವ ಮಗ ಮಗಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವ ಗ್ರಾಮ ಹೊನ್ನಾಳ್ಳಿಯಲ್ಲಿ ನೆರವೇರಿತು. ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಅಶೋಕ ಮನಗೂಳಿ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.