Tag: BANK

  • ಸಮಯಕ್ಕೆ ಬಾರದ ಚುನಾವಣಾಧಿಕಾರಿ | ಜಿಲ್ಲಾಧೀಕಾರಿಗಳು ಗಮನ ಹರಿಸಲಿ  ಕೂಚಬಾಳ  | ಅಂತಿಮ ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳು

    ಸಮಯಕ್ಕೆ ಬಾರದ ಚುನಾವಣಾಧಿಕಾರಿ | ಜಿಲ್ಲಾಧೀಕಾರಿಗಳು ಗಮನ ಹರಿಸಲಿ ಕೂಚಬಾಳ | ಅಂತಿಮ ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳು

    ದಿ. ಸಿಂದಗಿ ಪಟ್ಟಣ  ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿದ್ದು ನಿಯಮಗಳನ್ನು ಪಾಲಿಸಬೇಕಾದ ಚುನಾವಣಾಧೀಕಾರಿ ಸಮಯಕ್ಕೆ ಬಾರದಿರುವುದರಿಂದ  ಗೊಂದಲ ಸೃಷ್ಟಿಯಾಯಿತು.  ಸಿಂದಗಿ : ಪಟ್ಟಣದ ಪ್ರತಿಷ್ಟಿತ ಬ್ಯಾಂಕಗಳಲ್ಲೊಂದಾದ ಪಟ್ಟಣ  ಸಹಕಾರಿ ಬ್ಯಾಂಕ ನಿ. ಸಿಂದಗಿ  ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿತ್ತು  ನಿಯಮಾವಳಿಗಳು  ಪಾಲಿಸಬೇಕಾದ   ಚುನಾವಣಾಧಿಕಾರಿ ವಿಜಯಕುಮಾರ ನಾಯಕ ಸಮಯ ಪ್ರಜ್ಞೆ ಮರತ್ತಿದ್ದಾರೆ.  ಇಲ್ಲಿ ಈ ರೀತಿಯ ಚುನಾವಣೆಯ ಬೇಜವಾಬ್ದಾರಿಗಳು ನೋಡಿದರೆ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆಯುತ್ತಿದ್ದೆ ಎಂದು ಸಾರ್ವಜನಿಕರಲ್ಲಿ  ಮೂಡುತ್ತಿದೆ. ಮೂರು…