Tag: ACCIDENT

  • ಟೆಂಪೋ ಪಲ್ಟಿ ಮೂವತ್ತಕ್ಕು ಹೇಚ್ಚು ಜನರಿಗೆ ಗಾಯ

    ಟೆಂಪೋ ಪಲ್ಟಿ ಮೂವತ್ತಕ್ಕು ಹೇಚ್ಚು ಜನರಿಗೆ ಗಾಯ

    ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮಸ್ಥರು ದೇವರ ಕಾರ್ಯಕೆಂದು ಗೋಲಗೇರಿ ತೇರಳುತ್ತಿರುವ ಸಂದರ್ಭದಲ್ಲಿ ವಾಹನ ಚಾಲಕನ ನಿರ್ಲಕ್ಷತನದಿಂದ ಮನ್ನಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ತಾಲೂಕಿನ ಮನ್ನಾಪುರ ಗ್ರಾಮದ ಬಳಿ ಟೆಂಪೂ ಟ್ರ್ಯಾಕ್ಸ್ ಪಲ್ಟಿಯಾಗಿ 30ಕ್ಕೂ ಅಧಿಕ ಜನರಿಗೆ ಸಣ್ಣ ಪುಟ್ಟ ಗಳಾಗಳಾಗಿವೆ. ಅದರಲ್ಲಿ 3ಜನ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾರ್ವಜನಿಕ  ಆಸ್ಪತ್ರೆಗೆ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ ಮೂವತ್ತು ಜನರಿಗೆ ಗಾಯಗಳಾಗಿವೆ ಜಿಲ್ಲಾ ವೈದ್ಯಾಧಿಕಾರಿಗಳೊಡನೆ ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಹೇಚಿನ ಚಿಕೀತ್ಸೆ ನೀಡಲು ತಯಾರಿಗೆ ಮಾತನಾಡಿದ್ದೇನೆ…

  • ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 

    ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 

    ಸಿಂದಗಿ: ಸಿಂದಗಿಯಿಂದ ಕಲಬುರ್ಗಿಗೆ ತೆರಳುತ್ತಿದ್ದ ಅಂಬುಲೆನ್ಸ್  ಕಲಬುರ್ಗಿ ಮಾರ್ಗದಿಂದ ಬರುತ್ತಿರೋ ಲಾರಿಗೆ ರಭಸವಾಗಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಪ್ರಾಣ ಬಿಟ್ಟ ಚನ್ನು ರಾಯಚೂರು (ಗಾಣಗೇರ).ವಯಾ 26. ಸಾ.ಅಂತರಗಂಗಿ ಗ್ರಾಮದವನು  ಎನ್ನಲಾಗಿದೆ. ಯರಗಲ್ಲ ಗ್ರಾಮದ ಹತ್ತಿರ ಘಟನೆ ನಡೆದಿದೆ. ಮನಗೂಳಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದನ್ನು ಕೆಲಸದ ನಿಮಿತ್ತವಾಗಿ ಕಲಬುರ್ಗಿಗೆ ತೆರಳುತ್ತಿದ್ದರು. ಸ್ಥಳಕ್ಕೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿದರು. ಜೊತೆ ಇದ್ದ ಇಬ್ಬರಲಿ  ಸಂತೋಷ ಪ್ರಾಣಕ್ಕಾಗಿ ಹೋರಾಟ ನಡೆಸಿದರೆ ಇನ್ನೋಬ್ಬ ಸಿದ್ದು…

  • ಚಾಲಕನಿಗೆ ಹೃದಯಘಾತ ಸಿ.ಸಿ.ಕ್ಯಾಮರಾ ಕಣ್ಣೀಗೆ ಕಂಡಿದ್ದೇನೆ?

    ಚಾಲಕನಿಗೆ ಹೃದಯಘಾತ ಸಿ.ಸಿ.ಕ್ಯಾಮರಾ ಕಣ್ಣೀಗೆ ಕಂಡಿದ್ದೇನೆ?

    ಸಿಂದಗಿ: ವಾಹನ ಚಲಿಸುತ್ತಲೆ ಆತ್ಮ  ತ್ಯಜಿಸಿದ ಚಾಲಕ. ಕೆಲವೇ ಘಂಟೆಗಳ ಹಿಂದೆ ವೇಗದೂತ ಜನದನಿ ತಂಡ ವರದಿ ಮಾಡಿತ್ತು. ಅದರ ಲಿಂಕ್ ಕೆಳಗಿನಂತಿದೆ. https://vegadhut.com/?p=2210&noamp=mobile ಆದರೆ ಅದೇ ದಿವಂಗತ ಮುರಿಗೆಪ್ಪ ಸಿದ್ದಪ್ಪ ಅಥಣಿ  ಚಾಲಕ ಬಸ್  ನಡೆಸುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನಲ್ಲಿ  ಬಸ್  ಸೇರಿತ್ತು ಎನ್ನಲಾಗಿತ್ತು ಆದರೆ ಈಗ  ಅದರ ಸಿ.ಸಿ.ಕ್ಯಾಮರಾ ಪ್ರಥಮಬಾರಿಗೆ  ವೇಗದೂತ ಜನದನಿ ವೈರಲ್ ಮಾಡಿದೆ.

  • ಕರ್ತವ್ಯ ನಿರತ ಚಾಲಕ ಹೃದಯಾಘಾತದಿಂದ ನಿಧನ | ಬಾರಿ ಅನಾಹುತದಿಂದ ಪಾರಾದ ಜನತೆ

    ಕರ್ತವ್ಯ ನಿರತ ಚಾಲಕ ಹೃದಯಾಘಾತದಿಂದ ನಿಧನ | ಬಾರಿ ಅನಾಹುತದಿಂದ ಪಾರಾದ ಜನತೆ

    ಸಿಂದಗಿ: ಸಿಂದಗಿ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಿ.ಪಿ.ಪೋರವಾಲ್ ಪೆಟ್ರೋಲ್ ಪಂಪ್ ಗೆ ನುಗ್ಗಿದ ಸರ್ಕಾರಿ ಬಸ್ ಕಂಡಕ್ಟರ್ ಎಚ್ಚರಿಕೆ ಯಿಂದ ದೊಡ್ಡ ಅನಾಹುತ ತಪ್ಪಿದೆ. ಅಫಜಲಪುರ ಘಟಕದ ಬಸ್ ಕಲರ್ಬುಗಿ ಯಿಂದ ವಿಜಯಪುರಕ್ಕೆ ತೆರಳುವಾಗ ರಾತ್ರಿಯಾದ ಕಾರಣದಿಂದ ಬಸ್ ನ ಮುಖ್ಯ ಲೈಟ್ ಸಮಸ್ಯೆಯಿಂದ ವಾಹನದಲ್ಲಿರುವ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ಶೀಪ್ಟ್ ಮಾಡಿ ಸಿಂದಗಿ ಬಸ್ ಡಿಪೋ ಗೆ ರಿಪೇರಿಗೆಂದು ತೆರಳುವಾಗ ಘಟನೆ ನಡೆದಿದೆ ಎಂದು ಕಂಡೆಕ್ಟರ್ ತಿಳಿಸಿದ್ದಾರೆ. ರಸ್ತೆ ಬಿಟ್ಟು ಪಕ್ಕದಲ್ಲಿರುವ ಪೆಟ್ರೋಲ್…