Category: Uncategorized
-
ಪ್ರಥಮಬಾರಿ ವಿಧಾನಸಭೆಗೆ ಆಯ್ಕೆಯಾದ ಮುತ್ಯಾನ ಮಗ ಅಶೋಕ
ಸಿಂದಗಿ : ಸಿಂದಗಿ ಮತಕ್ಷೇತ್ರದ ಜನರ ಆಶೀರ್ವಾದಕ್ಕೆ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಪಾತ್ರರಾಗಿದ್ದಾರೆ. ಉಪ ಚುನಾವಣೆಯ ಸೋಲಿನ ಬಳಿಕ ಕಾಂಗ್ರೇಸ್ ಪಕ್ಷ ಸಂಘಟಿಸುವಲಿ ಶ್ರಮವಹಿಸಿದ ಅಶೋಕ ಮನಗೂಳಿ ಸಿಂದಗಿ ಮತಕ್ಷೇತ್ರದಿಂದ ಪ್ರಥಮಬಾರಿಗೆ ವಿಧಾನಸೌಧಕ್ಕೆ ಆಯ್ಕೆಯಾಗಿದ್ದಾರೆ. 86771 ಮತಗಳನ್ನು ಪಡೆದ ಅಶೋಕ ಮನಗೂಳಿ 7808 ಮತಗಳಿಂದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಪರಾಜಿತಗೋಳಿಸಿದ್ದಾರೆ. ಅವರು 78691 ಮತಗಳನ್ನು ಪಡೆದರು. ಜೆಡಿಎಸ್ ನ ವಿಶಾಲಾಕ್ಷಿ ಪಾಟೀಲ 2251 ಮತಗಳು ಪಡೆದರೆ, ಬಿಎಸ್.ಪಿಯ ದಸಗೀರ ಮುಲ್ಲಾ 808 ಮತ,…
-
ವೇಗ ಪಡೆದ ಅಶೋಕ ಮನಗೂಳಿ ಮುನ್ನಡೆ
ಸಿಂದಗಿ : 12ನೇ ಸುತ್ತಿನಲ್ಲಿ 4544 ಮತಗಳ ಅಂತರವನ್ನು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಕಾಯ್ದುಕೊಂಡಿದ್ದಾರೆ. 53532 ಮತಗಳನ್ನು ಪಡೆದ ಅಶೋಕ ಮನಗೂಳಿ ಗೆಲುವಿನ ಸನಿಹಕ್ಕೆ ದಾಪುಗಾಲು ಇಡುತ್ತಿದ್ದಾರೆ. ಬಿಜೆಪಿ ರಮೇಶ ಭೂಸನೂರ 48988 ಮತಗಳನ್ನು ಪಡೆದುಕೊಂಡಿದ್ದಾರೆ.
-
10ನೇ ಸುತ್ತಿನಲ್ಲಿ ಅಶೋಕ ಮನಗೂಳಿ 936 ಮತಗಳ ಮುನ್ನಡೆ
ಸಿಂದಗಿ : ಹತ್ತನೆ ಸುತ್ತಿನಲ್ಲಿ ಕಾಂಗ್ರೇಸ್ 936 ಮತಗಳ ಮುನ್ನಡೆ ಪಡೆದಿದ್ದು 40088 ಮತಗಳು ಅಶೋಕ ಮನಗೂಳಿ ಪಡೆದರೆ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 39153 ಮತಗಳು ಪಡೆದಿದ್ದಾರೆ.
-
ದೇ.ಹೀಪ್ಪರಗಿ ರಾಜುಗೌಡ ಮುನ್ನಡೆ
ದೇ.ಹೀಪ್ಪರಗಿ : 1287 ಮತಗಳ ಪಡೆದ ರಾಜುಗೌಡ 9665 ಮತಗಳೊಂದಿಗೆ ಮುನ್ನಡೆ ಪಡೆದಿದ್ದಾರೆ. ಕಾಂಗ್ರೇಸ್ ನ ಶರಣಪ್ಪ ಸುಣಗಾರ 8378 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ 7471 ಮತಗಳು ಪಡೆದಿದ್ದಾರೆ.
-
ವಿಜಯಪುರ 7136 ಮತಗಳಿಂದ ಬಸನಗೌಡ ಪಾಟೀಲ ಯತ್ನಾಳ ಮುನ್ನಡೆ
ವಿಜಯಪುರ : ವಿಜಯಪುರ ನಗರ ಕ್ಷೇತ್ರದ ಬಸನಗೌಡ ಪಾಟೀಲ ಯತ್ನಾಳ 14870 ಮತಗಳೊಂದಿಗೆ 7136 ಮತಗಳ ಮುನ್ನಡೆ ಸಾದಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಬ್ದುಲ್ ಹಮ್ಮಿದ್ ಮುಶ್ರಿಪ್ 5738 ಮತಗಳು ಪಡೆದಿದ್ದಾರೆ ಎರಡನೇ ಸುತ್ತಿನ ಮತ ೆಣಿಕೆ ಮುಕ್ತಾಯವಾಗಿದೆ.