Category: News
-
ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪೊಲೀಸ್ ಡಾಗ್ ಸ್ಕ್ವಾಡ್ ಕಾರ್ಯಾಚರಣೆ. ಸಿಂದಗಿ : ಪಟ್ಟಣದ ಮನಗೂಳಿ ಲೇಔಟ್ ನಲ್ಲಿರುವ ಮಹೇಶ ಮಸಳಿ ಇವರ ಮನೆಗೆ ನುಗ್ಗಿದ ಖದೀಮರು ಒಟ್ಟು ಮೂವತ್ತು ಸಾವಿರ ನಗದು ಹಾಗೂ ಎಂಬತ್ತು ಗ್ರಾಂ ಚಿನ್ನ ದೋಚಿ ಪರಾರಿ ಆಗಿದ್ದಾರೆ. ಮಹೇಶ್ ಮೂಲತಃ ಆಲಮೇಲ ಪಟ್ಟಣದವರಾಗಿದ್ದು ಗಾಲೀಬ ಸಾಬರ ಜಾತ್ರೆ ನಿಮಿತ್ತ ಮನೆಗೆ ಬೀಗ ಹಾಕಿ ಆಲಮೇಲಕ್ಕೆ ತೆರಳಿದಾಗ ಘಟನೆ ನಡೆದಿದೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಪ್ರಕರಣ…
-
ಮುಂದುವರಿದ ತೆರವು ಕಾರ್ಯಾಚರಣೆ | ಚಿಕನ್ ಮಟನ್ ಅಂಗಡಿ ಶಿಪ್ಟಿಂಗ್
ಹಲವು ದಿನಗಳಿಂದ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅತಿಕ್ರಮಣ ಗೊಂಡ ರಸ್ತೆ ಕಾರ್ಯಾಚರಣೆ ದೀಪಾವಳಿ ನಂತರ ಮತ್ತೆ ಬೂಲ್ಡೋಜರ್ ಸದ್ದು ಮಾಡಲು ಪ್ರಾರಂಭಿಸಿದೆ. ಸಿಂದಗಿ : ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ತೆರವು ಕಾರ್ಯಾಚರಣೆ ಟಿಪ್ಪು ಸುಲ್ತಾನ್ ವೃತ್ತಕ್ಕೆ ಬಂದು ದೀಪಾವಳಿ ಅಂಗವಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇಂದು ಪುನಃ ತೆರವು ಕಾರ್ಯಾಚರಣೆಗೆ ಇಳಿದ ಪುರಸಭೆ ಸಿಬ್ಬಂದಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ತಮ್ಮನಾದ ತಮ್ಮಣ್ಣನವರ ಮಾಲಿಕತ್ವದ ಬಹುತೇಕ ಸ್ಟೆಪ್ಸ್ಗಳು ತೆರವು ಮಾಡಿದರು ಈ ಸಂದರ್ಭದಲ್ಲಿ ಮಾಜಿ…
-
ದೀಪಾವಳಿಗೆ ಬೆಳಕಿನ ಊಡುಗುರೆ ನೀಡಿದ ಶಾಸಕ ಅಶೋಕ ಮನಗೂಳಿ
ಬೆಳಕಿನ ಹಬ್ಬ ದೀಪಾವಳಿ ದಿನದಂದು ಸಿಂದಗಿ ರಸ್ತೆಗೆ ಅಲಂಕಾರಿಕ ದೀಪಗಳಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಸಿಂದಗಿ : ಪಟ್ಟಣದ ಪ್ರಮುಖ ರಸ್ತೆ ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗದಲ್ಲಿ ಇಂದು ದುದನಿ ಅವರ ಅಂಗಡಿ ಮುಂದುಗಡೆ ಅಳವಡಿಸಿದ ಮೇನ್ ಸ್ವೀಚ್ ಆನ್ ಮಾಡುವುದರ ಮೂಲಕ ಅಲಂಕಾರಿಕ ದೀಪಗಳಿಗೆ ಚಾಲನೆ ನೀಡಿದರು. ಅಲಂಕಾರಿಕ ವಿದ್ಯುತ್ ಕಂಬಗಳ ಕಾಮಾಗಾರಿ ಇಂದಿಗೆ ಕೇವಲ 24 ದಿನಗಳ ಹಿಂದೆ ಬಸವೇಶ್ವರ ವೃತ್ತದಲ್ಲಿ ಐದು ಕೋಟಿ ರೂಪಾಯಿಗಳಲ್ಲಿ ಭೂಮಿ…
-
ವಕ್ಫ್ ಬೋರ್ಡ್ ರೈತರ ಆಸ್ತಿ ಎಂದು ಆದೇಶ ಹೋರಡಿಸಬೇಕು ; ಛಲವಾದಿ ನಾರಾಯಣಸ್ವಾಮಿ ಒತ್ತಾಯ
ಇದು ಕಾಂಗ್ರೆಸ್ ಆಸ್ತಿ ಕಬಳಿಸುವ ಹುನ್ನಾರದಿಂದ ವಕ್ಫ್ ಮೂಲಕ ರೈತರಿಗೆ, ಮಠಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಮೊದಲು ಪರಿಶಿಷ್ಟ ವರ್ಗಗಳಿಗೆ ಮಿಸಲಿರುವ 187 ಕೋಟಿ ದುರ್ಬಳಕೆ ಹಗರಣದಲ್ಲಿ ಬಿಜೆಪಿ ಹೋರಾಟಕ್ಕಿಳಿದರೆ 187 ಅಲ್ಲಿ ಕೇವಲ 87ಕೋಟಿ ಎಂದು ಒಪ್ಪಿದಾಯಿತ್ತು. ಮುಡಾ ಹಗರಣದಲ್ಲಿ ಕದ್ದಿರುವ ಸೈಟ್ ಗಳು ರಾತ್ರೋ…
-
ಸಾವಿರ ವರ್ಷದ ಮಠದ ಆಸ್ತಿ ವಕ್ಫ್ ಆಸ್ತಿ ಆಗಲು ಹೇಗೆ ಸಾಧ್ಯ ಗೋವಿಂದ ಕಾರಜೋಳ
ವಕ್ಫ್ ನೋಟಿಸ್ ಕುರಿತು ತೊಂದರೆಗೊಳಗಾದವರ ಅರ್ಜಿ ಸ್ವೀಕರಿಸಿದ ರಾಜ್ಯ ಬಿಜೆಪಿಯ ಸಮಿತಿಯು ತಂಡ. ಸಿಂದಗಿ: ಪಟ್ಟಣದ ಹನ್ನೇರಡನೆ ಶತಮಾನದ ಅಣ್ಣ ಬಸವಣ್ಣನವರ ಕಾಲದಿಂದ ಇರುವ ಸಿಂದಗಿಯ ವಿರಕ್ತಮಠದ ಆಸ್ತಿ ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡಲಾಗಿದೆ. ವಕ್ಫ್ ನೋಟಿಸ್ ಕುರಿತು ಗೋವಿಂದ ಕಾರಜೋಳ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಸಮಿತಿಯು ವಿರಕ್ತಮಠಕ್ಕೆ ಬೇಟಿ ನೀಡಿದರು. ಕಾಂಗ್ರೆಸ್ ಪಕ್ಷ ವಕ್ಫ್ ಆಸ್ತಿ ನೋಟಿಸ್ ನೀಡಿ ಧರ್ಮ ಧರ್ಮಗಳ ಮದ್ಯೆ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದೆ.…