Category: News

  • ನಾಳೆ ಸಿಂದಗಿ ಬಸ್ಸ್ ನಿಲ್ದಾಣ ನಾಮಕರಣ  |   ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ವಸತಿ ಗೃಹ ಉದ್ಘಾಟನೆ

    ನಾಳೆ ಸಿಂದಗಿ ಬಸ್ಸ್ ನಿಲ್ದಾಣ ನಾಮಕರಣ | ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ವಸತಿ ಗೃಹ ಉದ್ಘಾಟನೆ

    1936 ರಲ್ಲಿ ದಿವಂಗತ ಲಿಂಗೈಕೆ ಪೂಜ್ಯ ಚನ್ನವೀರ ಮಹಾಸ್ವಾಮಿಜಿಗಳು ಸಾರಿಗೆ ಇಲಾಖೆಗೆ ಜಮೀನು ಹಸ್ತಾಂತರಿಸಿದರು. ಇಂದು ಅವರ ನಾಮಾಂಕಿತ  ಸರಕಾರದಲ್ಲಿ ಅಂತಿಮಗೊಂಡು  ಆದೇಶವಾಗಿದೆ ಎಂದು ಶಾಸಕ ಅಶೋಕ ಮನಗೂಳಿ  ಹೇಳಿದರು.  ಸ್ಥಳಿಯ ಶಾಸಕರ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ನಾನು ಶಾಸಕನಾದ ನಂತರ  ಸಾರಂಗಮಠದ  ಪೂಜ್ಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯಾರು ಮತ್ತು ಹಿರಿಯ ವರದಿಗಾರರಾದ ಶಾಂತು ಹಿರೇಮಠ ಅವರು  ಹಲವಾರು ದಿನಗಳಿಂದ ಸಿಂದಗಿ ಬಸ್ಸ್ ನಿಲ್ದಾಣಕ್ಕೆ ಪರಮ  ಪೂಜ್ಯ ಶ್ರೀ  ಚನ್ನವೀರ ಮಹಾಸ್ವಾಮಿಜಿಗಳ ತಂಗುದಾಣ ಎಂಬ…

  • 14 ರಂದು ಜಿಲ್ಲೆಯಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

    14 ರಂದು ಜಿಲ್ಲೆಯಲ್ಲಿ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

    ಒಂದು ತಿಂಗಳ ಗಡವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರುಣ ಮಠ ಹೇಳಿದರು. ಸಿಂದಗಿ : ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ 14 ರಂದು ನಡೆಯುವ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಮೂರು ತಿಂಗಳಿAದ ಗುತ್ತಿಗೆದಾರರಿಗೆ ಯಾವುದೇ ಇಲಾಖೆಯಿಂದ ಮಾಡಿರುವ ಕಾಮಗಾರಿಗೆ ಹಣ ಸಂದಾಯ ವಾಗುತ್ತಿಲ್ಲ ಆದ ಕಾರಣದಿಂದ ಕಾಮಗಾರಿ ಪೂರ್ಣ ಗೊಳಿಸಿದ ಉತ್ತಿಗೇದಾರರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಅದರಿಂದ ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕವಾಗಿ 14ರಂದು ಮನವಿ…

  • ಮೈಕ್ರೋ ಪೈನಾನ್ಸ್  ಏಜೆಂಟರ ಕಿರುಕುಳ ಆರೋಪ ಸಿಂದಗಿ ಠಾಣೆಯಲ್ಲಿ ದೂರು

    ಮೈಕ್ರೋ ಪೈನಾನ್ಸ್ ಏಜೆಂಟರ ಕಿರುಕುಳ ಆರೋಪ ಸಿಂದಗಿ ಠಾಣೆಯಲ್ಲಿ ದೂರು

    ರಾಜ್ಯಾದ್ಯಂತ ಮೈಕ್ರೋ ಪೈನಾನ್ಸ್ ಗಳ ಕಿರುಕುಳ ಕುರಿತು ಕೇಳಿ ಬರುತ್ತಿರುವ ಆರೋಪದ  ಬೆನ್ನಲ್ಲೆ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿಂದಗಿ :  ಮಾಡಬಾಳ  ಗ್ರಾಮದ ನಿಂಬೆವ್ವ  ಧ್ಯಾವಪ್ಪ ದಿವಟಗಿ ಒಂದು ವರ್ಷದಿಂದ ಮೈಕ್ರೋ ಪೈನಾನ್ಸ್ ಗಳಲ್ಲಿ ಸಂಬಂಧಿಕರ ಹಾಗೂ ವ್ಯಯಕ್ತಿಕ  ಹೆಸರಿನ ಮೇಲೆ ಸಾಲ ಪಡೆದಿರುವುದನ್ನು ಖಚಿತ ಪಡಿಸಿದ್ದಾರೆ. ಮೈಕ್ರೋ ಪೈನಾನ್ಸ್ ಏಜೆಂಟರುಗಳಿಗೆ  ನನಗೆ ಸಮಯವಕಾಶ ಕೋಡಿ ನಾನು ಸಾಲ ತೀರಿಸುತ್ತೇನೆ ಎಂದು ಪದೇ ಪದೇ ಬೇಡಿಕೊಂಡರು ಹಗಲು-ರಾತ್ರಿ ಎನ್ನದೆ ತಮ್ಮ ಮನಸ್ಸಿಗೆ…

  • ತಾಲೂಕಾ ಗುತ್ತಿಗೆದಾರರ ಅಸ್ತಿತ್ವದ ಜವಾಬ್ದಾರಿ  ವಹಿಸಿಕೊಂಡ ಎಂ.ಎಂ.ಮುಂಡೇವಾಡಗಿ

    ತಾಲೂಕಾ ಗುತ್ತಿಗೆದಾರರ ಅಸ್ತಿತ್ವದ ಜವಾಬ್ದಾರಿ ವಹಿಸಿಕೊಂಡ ಎಂ.ಎಂ.ಮುಂಡೇವಾಡಗಿ

    ನಿಮ್ಮಗಿಂತಲೂ ಚಿಕ್ಕವರ ಕೈಗೆ ಮಹತ್ತರ ಜವಾಬ್ದಾರಿ ನೀಡಿದ್ದಿರಿ ನಮ್ಮಗೆ ಸರಿಯಾದ ಮಾರ್ಗ ತೋರಿಸಿ ಎಂದು ನೂತನ ಅಧ್ಯಕ್ಷ ಮುತ್ತು ಮುಂಡೇವಾಡಗಿ ಮನವಿ ಮಾಡಿದರು.  ಸಿಂದಗಿ : ಪಟ್ಟಣದ ಸಂಗಮೇಶ್ವರ ದೇವಾಸ್ಥಾನದಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಸಿಂದಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತ್ತದಿಂದ ಅಧ್ಯಕ್ಷರಾಗಿ ನೇಮಕಗೊಂಡ ಅವರು ನಾವು ಸಂಘದ ಕೆಲಸವನ್ನು ಎಷ್ಟರ ಮಟ್ಟಿಗೆ ನಿಬಾಯಿಸುತ್ತೇವೆ ಎಂಬುದು ಮುಖ್ಯವಾದದ್ದು. ನಿವೇಲ್ಲರು ಸಮ್ಮ ಸರಿ ತಪ್ಪುಗಳಲ್ಲಿ ನಮ್ಮೊಂದಿಗೆ ಇದ್ದೀರಿ ಎಂಬ ಭರವಸೆಯೊಂದಿಗೆ…

  • ಮೊದಲು ನಮ್ಮ ಶವ  ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್

    ಮೊದಲು ನಮ್ಮ ಶವ ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್

    ಉಚ್ಚ ನ್ಯಾಯಾಲಯದ ಆದೇಶ ಇಟ್ಟುಕೊಂಡು  ತೆರವು ಕಾರ್ಯಾಚರಣೆ ಅಧಿಕಾರಿಗಳು ಬಂದಿದ್ದಿರಿ ಮೊದಲು ಆದೇಶದಲ್ಲಿ ಎನ್ನು ಬರೆದಿದೆ ಎಂದು ಓದಿ ಎಂದು ಮಹಿಬೂಬ ಸಿಂದಗಿಕರ ಎಚ್ಮಾಚರಿಕೆಯ ಮಾತನಾಡಿದರು.  ಸಿಂದಗಿ : ರಸ್ತೆ ಪಕ್ಕದಲ್ಲಿರುವ ಹಲವು ವರ್ಷಗಳಿಂದ  ವಕ್ಫ್   ವಿವಾಧದಲ್ಲಿರುವ ಸ್ಥಳದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಸಭೆ ನಡೆದಿರುವ ವಿಷಯ ತಿಳಿಯುತ್ತಿದಂತೆ  ಅಂಗಡಿಕಾರರು  ಹೋರಾಟ ನಡೆಸಿ  ಪ್ರತಿಭಟನೆ ಮೂಲಕ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದರು. ಸಮಸ್ಯೆ ಕುರಿತು ಮಾತನಾಡಿದ ಅವರು  ಯಾರೋ ಕಮೀಟಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ.  ನಾವು…