ಸಿಂದಗಿ: ವಾಹನ ಚಲಿಸುತ್ತಲೆ ಆತ್ಮ ತ್ಯಜಿಸಿದ ಚಾಲಕ. ಕೆಲವೇ ಘಂಟೆಗಳ ಹಿಂದೆ ವೇಗದೂತ ಜನದನಿ ತಂಡ ವರದಿ ಮಾಡಿತ್ತು. ಅದರ ಲಿಂಕ್ ಕೆಳಗಿನಂತಿದೆ.
https://vegadhut.com/?p=2210&noamp=mobile
ಆದರೆ ಅದೇ ದಿವಂಗತ ಮುರಿಗೆಪ್ಪ ಸಿದ್ದಪ್ಪ ಅಥಣಿ ಚಾಲಕ ಬಸ್ ನಡೆಸುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಬಸ್ ಸೇರಿತ್ತು ಎನ್ನಲಾಗಿತ್ತು ಆದರೆ ಈಗ ಅದರ ಸಿ.ಸಿ.ಕ್ಯಾಮರಾ ಪ್ರಥಮಬಾರಿಗೆ ವೇಗದೂತ ಜನದನಿ ವೈರಲ್ ಮಾಡಿದೆ.
Leave a Reply