Category: ಯುವ ನೋಟ
-
ಕಲೆ ಹಾಗೂ ನಟನೆ ಶಿಕ್ಷಣದ ಒಂದು ಅವಿಭಾಜ್ಯ ಅಂಗ ; ಎಸ್ ಪ್ರಭು
ವಿದ್ಯಾರ್ಥಿಗಳಿಗೆ ರಂಗಭೂಮಿ ಪರಿಚಯ ಹಾಗೂ ರಂಗನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ವೇಗದೂತ ಜನದನಿ ಬೀದರ: ನಗರದ ಸಿದ್ಧಾರ್ಥ ಪಿಯು ಕಾಲೇಜಿನಲ್ಲಿ ಜನ ಜನಿತ ಕಲಾ ಪ್ರದರ್ಶನ ಸಂಘದ ವತಿಯಿಂದ ಕಾಲೇಜ್ ವಿದ್ಯಾರ್ಥಿಗಳಿಗೆ ರಂಗಭೂಮಿ ಪರಿಚಯ ಹಾಗೂ ರಂಗನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ಸಸಿಗೆ ನೀರರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಎಸ್ ಪ್ರಭು ಸಿದ್ದಾರ್ಥ್ ಪಿ. ಯು. ಕಾಲೇಜು ಇಂದಿನ ವಿದ್ಯಾರ್ಥಿಗಳು ಕಲೆಯ ಬಗ್ಗೆ ಬಿಟ್ಟು ಮೊಬೈಲ್ ಗೀಳು ಹಚ್ಚಿಕೊಂಡಿರುವ ವಿದ್ಯಾರ್ಥಿಗಳಿಗಾಗಿ ಕಲೆ ತರಬೇತಿ ಸಿಕ್ಕರೆ ಉತ್ತಮ ಕಲಾವಿದರಾಗಿ…
-
ರಾಜಕೀಯ ಪಕ್ಷಗಳಿಗೆ ಸಂಭಂದವಿಲ್ಲ ಚುನಾವಣಾ ನಿಯಮ! | ಆಯೋಗದಿಂದ ಕಠಿಣ ಕ್ರಮ ಯಾಕೀಲ್ಲ ?
ಸಿಂದಗಿ : ಚುನಾವಣೆ ಅಖಾಡ ರಂಗೇರುತ್ತಿದ್ದು ಇದುವರೆಗೂ ಚುನಾವಣಾ ಆಯೋಗ ಶಿಸ್ತು ಕ್ರಮ ತೆಗೆದುಕೋಳ್ಳುವಲ್ಲಿ ವಿಪಲವಾಗಿದೆ. ಸಿಂದಗಿ ಮತಕ್ಷೇತ್ರಕ್ಕೆ ಸಂಭಂದಿಸಿದಂತೆ ಒಟ್ಟು 9 ತಂಡಗಳನ್ನು ರಚನೆ ಮಾಡಲಾಗಿದೆ. c-VIGIL ಆಪ್ ನಲ್ಲಿ 17 ದೂರುಗಳು ಬಂದಿದ್ದು ಗೋಡೆಬರಹ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ದ್ವಜಗಳು ಹಾರಿಸಿರುವುದನ್ನು ಗಮನಿಸಿ 15 ದೂರುಗಳನ್ನು ಪರಿಹರಿಸಲಾಗಿದೆ. ಇನ್ನು ಎರಡು ಸುಳ್ಳಾಗಿವೆ ಎಂದು ಚುನಾವಣಾ ಅಧೀಕಾರಿ ಸಿದ್ದರಾಮ ಮಾರಿಹಾಳ ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಬೃಹತ್ತ ಮೆರವಣಿಗೆ ಮುಖಾಂತರ ಹಲವಾರು ಕಾರ್ಯಕರ್ತರೊಂದಿಗೆ ಆಗಮಿಸಿ ಭವ್ಯ ಮೆರವಣಿಗೆಯೊಂದಿಗೆ…
-
ಮಾನವಿಯತೆ ಮೆರೆದ ಪೊಲೀಸ ಸಿಬ್ಬಂದಿ ಸಾರ್ವಜನಿಕರಿಂದ ಮೆಚ್ಚುಗೆ.
ನಗರದಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ತೀವ್ರ ಅಸ್ವಸ್ಥ ಗೊಂಡಿದ್ದ ಹಸುವೊಂದನ್ನು ಪೊಲೀಸ್ ಪೆದೆ ಸಿದ್ದನಗೌಡ ದೊಡ್ಡಮನಿ ಮತ್ತು ಸಿದ್ದು ಗಂಗನಳ್ಳಿ ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು. ಸಿಂದಗಿ: ಪಟ್ಟಣದ ವಿದ್ಯಾ ನಗರದಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ತೀವ್ರ ಅಸ್ವಸ್ಥ ಗೊಂಡಿದ್ದ ಹಸುವೊಂದನ್ನು ಗಮನಿಸಿದ ಸಿಂದಗಿ ಠಾಣೆ ಪೊಲೀಸ ಸಿಬ್ಬಂದಿ ಸಿದ್ದನಗೌಡ ದೊಡ್ಡಮನಿ ಹಾಗು ಸಿದ್ದು ಗಂಗನಹಳ್ಳಿ ಅವರು ತಕ್ಷಣ ಪಶು ವೈದ್ಯರಿಗೆ ಕರೆ ಮಾಡಿ ಅವರನ್ನು ಕರೆಯಿಸಿ ಚಿಕಿತ್ಸೆ ಕೊಡಿಸುವ ಮೂಲಕ ಅದನ್ನು…
-
“ಲವ್ ಜಿಹಾದ್” ನಿಮ್ಮ ಮಕ್ಕಳ ಮೇಲೆ ನಿಗಾ ಇಡಿ : ಶೇಖರಗೌಡ ಹರನಾಳ
ಸಿಂದಗಿ : ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಮೇಲೆ ಲವ್ ಜಿಹಾದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳಡೆಗೆ ಗಮನ ಹರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶೇಖರಗೌಡ ಹರನಾಳ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಪ್ರಸ್ತುತ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಲವ್ ಜಿಹಾದ್ ಪ್ರಕರಣ ನಡೆಯುತ್ತಲಿವೆ . ಎಲ್ಲಾ ನಮ್ಮ ಹಿಂದೂ ಭಾಂದವರು ಎಚ್ಚರ ವಹಿಸಬೇಕು. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ…
-
ದೂಳಿನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಚೇತನ ಗುತ್ತೇದಾರ
ಸಿಂದಗಿ : ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಪರಿಸರಕ್ಕೆ ಹಾನಿಯಾಗದಂತೆ ಕಾಮಾಗಾರಿ ಕೈಗೋಳ್ಳದ ಪರಿಣಾಮವಾಗಿ ವಾಯುವಿನಲ್ಲಿ ದೂಳಿನ ಕಣಗಳು ತುಂಬಿಕೊಂಡು ನಗರ ನಿವಾಸಿಗಳು ಜೀವಿಸಲುಪೂರಕ ಪರಿಸರವೆ ಇಲ್ಲದಂತಾಗಿದೆ. ಇದರಿಂದ ತೀವ್ರ ಶ್ವಾಸಕೋಶ ಸಂಬಂಧ ಅನಾರೊಗ್ಯಕ್ಕೆ ತ್ತಾತುಗುತ್ತಿದು ಸದಿರಿ ಸಂಬಂದಪಟ್ಟ ಅಧಿಕಾರಿಗಳು, ಗುತ್ತಿಗೆದಾರರಿಗೆ ಪರಿಸರ ಮಾಲಿನ್ಯ ಆಗದಂತೆ ಕಾಮಗಾರಿ ಕೈಗೋಳ್ಳುವಂತೆ ಸೂಚಿಸುವ ಮೂಲಕ ಸುಕ್ತ ಕ್ರಮ ತೆಗೆದುಕೋಳ್ಳಬೇಕಾಗಿ ಯುವ ನಗರ ನಿವಾಸಿ ಚೇತನ ಗುತ್ತಾದಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರದ ಮೂಲಕ ಧ್ವನಿ ಎತ್ತಿದ್ದರು. ಮನವಿಗೆ…