Category: ಯುವ ನೋಟ
-
ಚಲನಚಿತ್ರ ನಟ ವಿಶ್ವಪ್ರಕಾಶ ಬೇಸ್ಟ್ ಆಕ್ಟರ್
ವಿಜಯಪುರ : ಗುಮ್ಮಟ ನಗರಿ ವಿಜಯಪುರದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಉಪ ಸಂಪಾದಕ ಚಲನಚಿತ್ರ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಕರುನಾಡು ಕಿರುಚಿತ್ರೋತ್ಸವದಲ್ಲಿ “ಬೆಸ್ಟ್ ಆಕ್ಟರ್” ಅವಾರ್ಡ್ ದೊರೆತಿದೆ. ಜುಲೈ 21/2024 ರವಿವಾರ ಕೊಪ್ಪಳದ ಜೆ.ಕೆ.ಎಸ್ ಹೊಟೇಲ್ ನಲ್ಲಿ ಕವಿತಾ ಮೀಡಿಯಾ ಸೋರ್ಸ ಪ್ರೈ.ಲಿ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಆಯೋಜಿಸಿದ “ಕರುನಾಡ ಕಿರುಚಿತ್ರೋತ್ಸವ” ದಲ್ಲಿ ವಿಶ್ವಪ್ರಕಾಶ ಟಿ ಮಲಗೊಂಡ ಅವರ ಸಿನಿಮಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಕರುನಾಡ ಕಿರುಚಿತ್ರೋತ್ಸವದಲ್ಲಿ “ಸಿನಿ ಸಿರಿ”…
-
Erforschung des Potenzials von Astemizol gegen C. gattii Kryptokokkose
Astemizol verstehen: Mechanismus und Anwendungen in der medizinischen Behandlung Astemizol, ein wirksames Antihistaminikum, das ursprünglich für die Behandlung von allergischen Erkrankungen entwickelt wurde, hat vielversprechende Anwendungen gezeigt, die über seinen ursprünglichen Zweck hinausgehen. Sein Wirkmechanismus besteht darin, die Histamin-H1-Rezeptoren zu blockieren und so die typische allergische Reaktion zu verhindern, die Symptome wie Juckreiz, Niesen und…
-
ಕನ್ನಡದ ರಥಕ್ಕೆ ಅದ್ದೂರಿ ಸ್ವಾಗತ | ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ
ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಸಿಂದಗಿ ಪಟ್ಟಣಕ್ಕೆ ಆಗಮಿಸಿತ್ತು. ಸಿಂದಗಿ: ತಾಲೂಕಾ ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಅಭಿಮಾನಿಗಳು ಐದು ಜಿಲ್ಲೆಗಳ ಸಂಚರಿಸಿ ಜಿಲ್ಲೆಗೆ ಆಲಮೇಲ ತಾಲೂಕಿನಿಂದ ಆಗಮಿಸಿದ ಕರ್ನಾಟಕದ ಸಾಂಸ್ಕೃತಿಕ ಬಿಂಬಿಸುವ ಶೀಲೆಗಳನ್ನು ಹೊತ್ತು ಬಂದಿರುವ ರಥಕ್ಕೆ ಅದ್ದೂರಿ ಸ್ವಾಗತಕೋರಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬಸವೇಶ್ವರ ವೃತ್ತ ತಲುಪಿತ್ತು. ರಸ್ತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂದಿಗನೂರಿನ ಶಾಲಾ ಮಕ್ಕಳಿಂದ…
-
ಟಂ..ಟಂ..ಎಂಬ ಮೂರು ಚಕ್ರದ ಯಮಧೂತ
ಬೆಳಗಿನ ಜಾವ ಮನೆ ಮುಂಬಾಗದ ರಸ್ತೆ ಮೇಲೆ ನಿಲ್ಲುವ ಮೂರು ಚಕ್ರದ ವಾಹನ ಮೂವತ್ತು ಜನರನ್ನು ಒಯ್ಯಲು ಸಿದ್ದವಾಗಿಯೇ ಬಂದಿರುತ್ತಾನೆ. ಟಂ..ಟಂ.. ಚಾಲಕ ತನ್ನ ಹತ್ತು ರೂಪಾಯಿ ಕಮೀಷನ್ ಆಸೆಗಾಗಿ ಕೂಲಿಗೆ ಬರುವ ಸಣ್ಣ ಮಕ್ಕಳನ್ನು ಟಂಟಂ ನ ಮೇಲ್ಬಾಗದಲ್ಲಿ ಹಾಗೂ ಹೆಣ್ಣು ಮಕ್ಕಳನ್ನು ಹತ್ತಿಯ ಚೀಲದಂತೆ ಒತ್ತಿ ಒತ್ತಿ ತುಂಬುತ್ತಾನೆ. ಇದ್ದು ಗೂಡ್ಸ್ ಗಾಡಿಯೋ ಅಥವಾ ಜನರಿಗೆ ಸಂಪರ್ಕ ಕಲ್ಪಿಸುವ ವಾಹನವೋ ತಿಳಿಯದಾಗಿದೆ. ನಾಲ್ಕು ದುಡ್ಡಿನ ಆಸೆಗೆ ಬಡವನ…
-
ನಾಡಿದ್ದು ಉದ್ಯೊಗ ಮೇಳ ಆಯೋಜನೆ | ನಿರುದ್ಯೋಗಿಗಳಿಗೆ ಉತ್ತಮ ಅವಕಾಶ
ಸಿಂದಗಿ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಹೇಳಿದರು. ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಸಿಂದಗಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಕುರಿತು ಮಾತನಾಡಿದ ಅವರು ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಕನೇಕ್ಟ್ ಅಪ್ರೆಂಟಿಸ್ ಕಂಪನಿಯ ಸಹಯೋಗದೊಂದಿಗೆ ದಿನಾಂಕ 04 ಸಪ್ಟಂಬರ್ 2023 ರಂದು ಬೃಹತ್ತ ಉದ್ಯೋಗ ಮೇಳದೊಂದಿಗೆ ವಿಶೇಷವಾಗಿ ಶಿಕ್ಷಕರ ದಿನಾಚರಣೆ ಆಚರಿಸಲು …